ಬುಧವಾರ, ಮೇ 18, 2011

ಕಚಗುಳಿಯಿಡಲಿದೆ ‘ಡಾಕ್ಟರ್‌ ಲವ್‌’

ವಿನಯಚಂದ್ರನ್‌ ಒಬ್ಬ ಬರಹಗಾರ. ಕವಿತೆ, ಕಥೆಗಳನ್ನು ಬರೆಯುತಾ್ತನಾದರೂ ಆತನಿಗೆ ಇನೊ್ನಂದು ಅತ್ಯಂತ ಮುಖ್ಯವಾದ ಹವಾ್ಯಸವಿದೆ.


ಪ್ರೇಮ ಪ್ರಕರಣಕಕ್ೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಹುಡುಕಿ ಪ್ರೇಮಿಗಳನ್ನು ಒಂದು ಸೇರಿಸುವುದರಲ್ಲಿ ವಿನಯಚಂದ್ರನದ್ದು ಸಿದ್ಧಹಸ್ತ. ಏನಿದರ ರಹಸ್ಯ ಎಂದು ಕೇಳಿದರೆ ವಿನಯಚಂದ್ರನಲ್ಲೂ ಉತ್ತರವಿಲ್ಲ. ಹಾಗೆ ಸಂಭವಿಸುತ್ತದೆ, ಅಷ್ಟೆ.
ಒನ್‌ವೇ ಪ್ರೇಮ, ಪರಸ್ಪರ ಬೇರ್ಪಟ್ಟವರು ಹೀಗೆ ಪ್ರೇಮಕಕ್ೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ವಿನಯಚಂದ್ರನನ್ನು ಹಲವು ಸಹಪಾಠಿಗಳು ಹುಡುಕಿಕೊಂಡು ಬರುತ್ತಿರುತಾ್ತರೆ. ವಹಿಸಿಕೊಂಡ ಎಲ್ಲ ಪ್ರೇಮ ಪ್ರಕರಣಗಳನ್ನು ಸುಖಾಂತ್ಯಗೊಳಿಸಿದ ವಿನಯಚಂದ್ರನ ಸಾಮರ್ಥ್ಯವನ್ನು ಅರಿತ ಕಾಲೇಜಿನ ಪಿಟಿ ಅಧಾ್ಯಪಕ ಸತ್ಯಶೀಲನ್‌, ವಿನಯಚಂದ್ರನನ್ನು ಸಂಪರ್ಕಿಸಿ ಕೆಲ ವಿಷಯಗಳನ್ನು ಹೇಳುತಾ್ತನೆ.
ಮಾರನೆ ದಿನವೇ ವಿನಯಚಂದ್ರನ್‌ ಕಾಲೇಜಿಗೆ ಸೇರುತಾ್ತನೆ. ವಿದಾ್ಯರ್ಥಿಯಾಗಿಯಲ್ಲ, ಕಾಲೇಜಿನ ಕಾ್ಯಂಟೀನ್‌ನಲ್ಲಿ ಕೆಲಸಗಾರನಾಗಿ. ಆದರೆ ವಿನಯಚಂದ್ರನ ಗುರಿ ಬೇರೊಂದಿರುತ್ತದೆ.
ಕೆಲವೇ ದಿನಗಳಲ್ಲಿ ವಿನಯಚಂದ್ರನ್‌ನ ನೈಜ ಹವಾ್ಯಸಗಳು ವಿದಾ್ಯರ್ಥಿಗಳಿಗೆ ಗೊತಾ್ತಗುತ್ತದೆ. ಆತನನ್ನು ಹುಡುಕಿಕೊಂಡು ವಿದಾ್ಯರ್ಥಿಗಳ ದಂಡೇ ಬರುತ್ತದೆ. ಹಾಗೆ ಅಲ್ಲಿಯೂ ವಿನಯಚಂದ್ರನ್‌ ರೊಮಾನ್‌‌ಸ ಕನ್ಸಲ್ಟಂಟ್‌ ಆಗುತಾ್ತನೆ. ಹೀಗೆ ಕಾ್ಯಂಪಸ್‌ನಲ್ಲಿ ನಡೆಯುವ ಸಾ್ವರಸ್ಯಪೂರ್ಣವೂ, ಕುತೂಹಲಭರಿತವೂ ಆದ ಮುಹೂರ್ತಗಳನ್ನು ‘ಡಾಕ್ಟರ್‌ ಲವ್‌’ ಎಂಬ ಮಲಯಾಳಂ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ.
ಕುಂಜಾಕೊ ಬೋಬನ್‌ ವಿನಯಚಂದ್ರನಾಗಿ ಮೆರೆಯುತ್ತಿರುವಾಗ ಸತ್ಯಶೀಲನಾಗಿ ಇನೊ್ನಸೆಂಟ್‌ ಪ್ರತ್ಯಕ್ಷನಾಗುತಾ್ತನೆ. ಭಾವನ ಹಾಗೂ ಅನನ್ಯ ನಾಯಕಿಯರು. ದಿವಾ್ಯ ಉಣ್ಣಿಯ ತಂಗಿ ವಿದಾ್ಯ ಉಣ್ಣಿ ಈ ಚಿತ್ರದ ಮೂಲಕ ಅಭಿನಯ ಕ್ಷೇತ್ರಕಕ್ೆ ಪಾದಾರ್ಪಣೆ ಮಾಡುತ್ತಿದಾ್ದರೆ.
ಸಲೀಂ ಕುಮಾರ್‌, ನೆಡುಮುಡಿ ವೇಣು, ವಿಜಯರಾಘವನ್‌, ಮಣಿಕುಟ್ಟನ್‌, ಭಗತ್‌ ಮಾ್ಯನ್ವಲ್‌, ಪ್ರಕಾಶನ್‌, ಅಜು ವರ್ಗೀಸ್‌, ಹೇಮಂತ್‌, ರಜತ್‌ ಮೆನನ್‌, ಶಾ್ರವಣ್‌, ಹಿಲ್ಟನ್‌, ಅರುಣ್‌, ಕಲಾಭವನ್‌ ರಿಯಾಸ್‌, ಬಿಯೋಣ್‌, ಬೈಜು, ಕೊಚ್ಚು ಪ್ರೇಮನ್‌, ನಿಮಿಷ, ಶಾರಿ, ದಿವ್ಯ, ಬಿಂದು ಪಣ್ಣಿಕಕ್ರ್‌, ಕೆಪಿಎಸಿ ಲಲಿತ, ಜಿಲು, ಧನ್ಯ, ಜಿಕೊಕ್ ಚಿತ್ರದಲ್ಲಿ ಅಭಿನಯಿಸಿದಾ್ದರೆ.
ಯುವ ತಾರೆಗಳನ್ನು ಮುಂದಿಟ್ಟುಕೊಂಡು ಉದಯೋನ್ಮುಖ ನಿರ್ದೇಶಕ ಕೆ.ಬಿಜು ಕಥೆ ಬರೆದು ನಿರ್ದೇಶಿಸುತ್ತಿರುವ ಮಲಯಾಳಂ ಚಿತ್ರವೇ ‘ಡಾಕ್ಟರ್‌ ಲವ್‌’. ‘ಮಮ್ಮಿ ಆ್ಯಂಡ್‌ ಮಿ’ ಎಂಬ ಹಿಟ್‌ ಚಿತ್ರದ ಬಳಿಕ ಜಿತಿನ್‌ ಆರ್ಟಿಸ್‌‌ಟನ ಬಾ್ಯನರ್‌ನಲ್ಲಿ ಜೋಯ್‌ ತೋಮಸ್‌ ಶಕ್ತಿ ಕುಳಂಙ್ಙರ ಈ ಚಿತ್ರವನ್ನು ನಿರ್ಮಿಸಿದಾ್ದರೆ.

ಸೋಮವಾರ, ಮೇ 2, 2011

‘ಞಾನ್‌ ಸಂಜಾರಿ’ ಒಂದು ಕುತೂಹಲಕಾರಿ ಚಿತ್ರ


ಬಾಲು ಒಬ್ಬ ಆಟೊ ಡ್ರೈವರ್‌. ತಂದೆ ತಾಯಿಯಿಲ್ಲದ ಬಾಲು, ಕೆಟ್ಟವಳಾದ ಮಲತಾಯಿ ಹಾಗೂ ಸಹೋದರಿಯೊಂದಿಗೆ ಬದುಕು ನಡೆಸುತ್ತಿದಾ್ದನೆ. ಆಟೊ ಓಡಿಸಿ ಸಿಗುವ ಸಣ್ಣ ಮೊತ್ತದ ಆದಾಯದಿಂದ ಕುಟುಂಬವನ್ನು ಸಾಕಲು ಬಾಲುವಿಗೆ ಸಾಧ್ಯವಾಗುವುದಿಲ್ಲ.
ಗೋಪು, ಬ್ರೂಚಾನ್‌ ಎಂಬ ಇಬ್ಬರು ಸ್ನೇಹಿತರು ಮಾತ್ರ ಬಾಲುವಿನ ಪಾಲಿಗೆ ನೆಮ್ಮದಿ ತರುವವರು. ಒಂದು ದಿನ ಬಾಲು ರಾತ್ರಿ ಮನೆಗೆ ಬಂದಾಗ ಚಿಕಕ್ಮ್ಮನ ಬಂಧುವೊಬ್ಬನಿರುತಾ್ತನೆ. ಇದರ ಮುಂದುವರಿದ ಭಾಗವಾಗಿ ಮಲತಾಯಿ ಬಾಲುವನ್ನು ಮನೆಯಿಂದ ಹೊರ ಹಾಕುತಾ್ತಳೆ.
ಎಲ್ಲವನ್ನೂ ಮರೆತು ಸ್ನೇಹಿತರೊಂದಿಗೆ ಕುಡಿದು ಬದುಕು ಹಾಳು ಮಾಡಿಕೊಳ್ಳುತ್ತಿರುವಾಗ ರಾಧಿಕಾ ಎಂಬ ಹುಡುಗಿ ರಕ್ಷಣೆ ಕೋರಿ ಓಡಿ ಬರುತಾ್ತಳೆ. ಅವಳನ್ನು ಹಿಂಬಾಲಿಸಿ ಬಂದ ಗೂಂಡಾ ಗಳೊಂದಿಗಿನ ಹೊಡೆದಾಟದಲ್ಲಿ ಬಾಲುವಿನ ಸ್ನೇಹಿತರು ಸಾವನ್ನಪ್ಪು ತಾ್ತರೆ. ಇದರ ಮಧ್ಯೆ ಬಾಲು ಹಾಗೂ ರಾಧಿಕಾ ಓಡಿ ಬಚಾ ವಾಗುತಾ್ತರೆ. ಅನಂತರ ರೈಲಿನಲ್ಲಿ ಗಾ್ರಮವೊಂದಕಕ್ೆ ಬರುತಾ್ತರೆ.
ಅಪರಿಚಿತವಾದ ಆ ಗಾ್ರಮದಲ್ಲಿ ಬಾಲು-ರಾಧಿಕಾಗೆ, ಮಕಕ್ಳಿಲ್ಲದ ದೇವಸ್ಯ-ಸಾರಮ್ಮ ದಂಪತಿಯ ಪರಿಚಯವಾಗುತ್ತದೆ. ಆ ದಂಪತಿ ಬಾಲು ಹಾಗೂ ರಾಧಿಕಾಳನ್ನು ಪ್ರೀತಿಯಿಂದ ತಮ್ಮ ಮನೆಯಲ್ಲಿರಿಸಿಕೊಳ್ಳುತಾ್ತರೆ. ಜೀವನ ನಡೆಸಲು, ಸಾಲ ಮಾಡಿ ಒಂದು ಆಟೊ ರಿಕಾ್ಷವನ್ನು ಖರೀದಿಸಿ ಬಾಲುವಿಗೆ ಕೊಡಿಸುತಾ್ತರೆ.
ಯಾವುದೇ ಕಷ್ಟಗಳಿಲ್ಲದೆ ಜೀವನ ನಡೆಯುತ್ತಿರುವಾಗ ಬಾಲು ರಾಧಿಕಾಳನ್ನು ಮದುವೆಯಾಗುತಾ್ತನೆ. ಅವರಿಗೆ ಎರಡು ಹೆಣ್ಣು ಮಕಕ್ಳೂ ಜನಿಸುತಾ್ತರೆ.
ಈ ಮಧ್ಯೆ ಹಿಂದೆ ರಾಧಿಕಾಳನ್ನು ಅಕ್ರಮಿಸಲು ಬಂದಿದ್ದ ಗೂಂಡಾ ಸಾಕಿ ಇದೇ ಗಾ್ರಮಕಕ್ೆ ಬರುತಾ್ತನೆ. ಸಾಕಿ ಬಂದ ವಿಷಯ ತಿಳಿದ ಬಾಲು ಹಾಗೂ ಕುಟುಂಬ ಪಲಾಯನ ಮಾಡಲು ಶ್ರಮಿಸುತ್ತದೆ. ಆದರೆ ವಿಧಿ ಬಾಲುವಿಗೆ ವಿರುದ್ಧವಾಗಿರುತ್ತದೆ. ಬಳಿಕ ನಡೆಯುವ ಘಟನೆಗಳೇ ‘ಞಾನ್‌ ಸಂಜಾರಿ’ (ನಾನು ಸಂಚಾರಿ) ಎಂಬ ಮಲಯಾಳಂ ಚಿತ್ರದಲ್ಲಿ ದೃಶಾ್ಯವಿಷಾಕ್ರವಾಗಿದೆ.
ಆದಿತ್ಯ ಫಿಲಂ ಇಂಟರ್‌ನಾ್ಯಷನಲ್‌ನ ಬಾ್ಯನರ್‌ನಲ್ಲಿ ರಾಜೇಶ್‌ ಬಾಲಚಂದ್ರನ್‌ ಕಥೆ ಬರೆದು ನಿರ್ದೇಶಿಸುತ್ತಿರುವ ‘ಞಾನ್‌ ಸಂಜಾರಿ’ ಎಂಬ ಚಿತ್ರದಲ್ಲಿ ಬಾಲುವಾಗಿ ಪ್ರಶಾಂತ್‌ ಪುನ್ನಪ್ರ, ನಾಯಕಿಯಾಗಿ ಉದಯೋನ್ಮುಖ ನಟಿ ಸೋನಿಯಾ ಶ್ರೀಧರ್‌ ಅಭಿನಯಿಸಲಿದಾ್ದರೆ. ಕಲಾಶಾಲ ಬಾಬು, ಕೊಲ್ಲಂ ತುಳಸಿ, ಷಮ್ಮಿ ತಿಲಕನ್‌, ಅನಿಲ್‌ ಮುರಳಿ, ಮಚಾ್ಚನ್‌ ವರ್ಗೀಸ್‌, ಕಲಾಭವನ್‌ ನಿಯಾಝ್‌, ಕೊಲ್ಲಂ ಜಿ.ಕೆ ಪಿಳ್ಳ, ಸಾಗರ್‌ ಷಿಯಾಸ್‌, ಅರುಮುಗಂ, ಉಷಾ, ಕಲ್ಪನಾ, ಮಾಯಾ ವೌಷ್‌ಮಿ, ಊರ್ಮಿಳ ಉಣ್ಣಿ ಮತ್ತಿತರರು ನಟಿಸಲಿದಾ್ದರೆ.